Tuesday, October 22, 2019

संगठनात्मक चुनाव को लेकर भारतीय जनता पार्टी प्रदेश कार्यालय में आयोजित भोपाल व होशंगाबाद संभाग की बैठक में समस्त पदाधिकारियों के साथ भाग लिया।

संगठनात्मक चुनाव को लेकर भारतीय जनता पार्टी प्रदेश कार्यालय में आयोजित भोपाल व होशंगाबाद संभाग की बैठक में समस्त पदाधिकारियों के साथ भाग लिया। 

कांग्रेस का एक और वादा खोखला साबित हुआ!

कांग्रेस ने विधानसभा चुनाव के दौरान अपने वचनपत्र में मध्यप्रदेश के समस्त संविदा कर्मचारियों के नियमितीकरण एवं वेतनमान में वृद्धि का वादा किया था।

10 माह हो गए हैं, अभी तक इस ओर सरकार का ध्यान नहीं गया है, कर्मचारी दर-दर भटक रहे हैं। संविदा कर्मचारियों ने सरकार के झूठ से त्रस्त होकर 'संविदा स्वराज आंदोलन' प्रारम्भ किया है। लाखों परिवार आंदोलनरत हैं। 

कमलनाथ जी, जिस जनता से अनेक वादे करके आप मुख्यमंत्री के पद पर काबिज़ हुए, उन्हें और कितनी बार छलेंगे? मेरी मांग है कि संविदा कर्मचारियों की भी सुध ली जाए।

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ತಮ್ಮ ನಿವಾಸದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ತಮ್ಮ ನಿವಾಸದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಇಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಉಪಾಧ್ಯಕ್ಷ ಎಸ್.ವಿ. ರಂಗನಾಥ್ ಹಾಗೂ ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ ವಿಶ್ವವಿದ್ಯಾಲಯದ ಸಿಇಒ ಎಂ.ಬಿ. ದ್ಯಾಬೇರಿ ಅವರು ಭೇಟಿ ಮಾಡಿ ಮಾತುಕತೆ ನಡೆಸಿದರು.
 
ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಾ: ಸಿ.ಎನ್. ಅಶ್ವಥ್ ನಾರಾಯಣ್ ಅವರು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಬ್ಯಾಂಕ್ ಆಫ್ ಬರೋಡಾ ವತಿಯಿಂದ ಆಯೋಜಿಸಿದ್ದ 
ಬೆಂಗಳೂರು ಗ್ರಾಮಾಂತರ ವಲಯದ "ಮೆಗಾ ಕಿಸಾನ್ ಮೇಳ"ವನ್ನು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ  ಬ್ಯಾಂಕ್ ಆಫ್ ಬರೋಡಾ ಜನರಲ್ ಮ್ಯಾನೇಜರ್ ಎಸ್.ಎ. ಸುದರ್ಶನ್ ಅವರು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ 5 ಕೋಟಿ ರೂ.ಗಳ ದೇಣಿಗೆಯ ಚೆಕ್ ಅನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಡಿಸಿಎಂ ಡಾ: ಸಿ.ಎನ್.ಅಶ್ವಥ್ ನಾರಾಯಣ್,ಶಾಸಕ ಅರವಿಂದ ಲಿಂಬಾವಳಿ,  ಮಾಜಿ ಸಚಿವ ಎಂ.ಟಿ.ಬಿ.ನಾಗರಾಜ್ ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು 2018 ನೇ ಸಾಲಿನ ವಿಜ್ಞಾನ ಮತ್ತು ಇಂಜಿನಿಯರ್ ರಾಜ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಉಪ ಮುಖ್ಯಮಂತ್ರಿ ಡಾ: ಸಿ.ಎನ್. ಅಶ್ವತ್ಥನಾರಾಯಣ್, ಭಾರತ ರತ್ನ ಪ್ರೊ.ಸಿ.ಎನ್.ಆರ್. ರಾವ್, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಕಾರ್ಯದರ್ಶಿ ಪ್ರೊ. ಅಶೋಕ್.ಎಂ. ರಾಯಚೂರ್, ಐ.ಟಿ, ಬಿ.ಟಿ. ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ: ಇ.ವಿ. ರಮಣರೆಡ್ಡಿ ಉಪಸ್ಥಿತರಿದ್ದರು.

Monday, October 21, 2019

ರಾಜ್ಯ ಮುಸ್ಲಿಂ ಜಮಾತ್ ನಿಯೋಗವು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತು.

ರಾಜ್ಯ ಮುಸ್ಲಿಂ ಜಮಾತ್ ನಿಯೋಗವು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತು. ಮುಸ್ಲಿಂ ಜಮಾತ್ ನ ಅಧ್ಯಕ್ಷ ಮುಫ್ತಿ ಅನ್ವರ್ ಅಲಿ ಕಾರ್ಯದರ್ಶಿ ಮೌಲಾನಾ ಶಾಫೀಸ್ ಅಲಿ , ಮುಫ್ತಿ ಅಸ್ಗರ್ ಅಲಿ ಉಪಸ್ಥಿತರಿದ್ದರು.
========================================================================

ಕ್ರೈಸ್ತ ಮುಖಂಡರ ನಿಯೋಗವು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿತು. 
ರೆವೆರೆಂಡ್ ಫಾಸ್ಟಿನ್ ಲೋಬೋ, ರೆವೆರೆಂಡ್ ಜಾರ್ಜ್ ವಿನ್ಸೆಂಟ್  ಲೋಬೋ, ಮಾಜಿ ಶಾಸಕ ಮೈಕಲ್ ಫರ್ನಾಂಡಿಸ್ಉ ಪಸ್ಥಿತರಿದ್ದರು. 
========================================================================

ಕಲಾಸಿಪಾಳ್ಯ ತರಕಾರಿ ಮಾರಾಟ ವರ್ತಕರ ನಿಯೋಗವು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿತು.  ಶಾಸಕ ಉದಯ ಬಿ. ಗರುಡಾಚಾರ್,  ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೆಲ್ವಕುಮಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಉಪಸ್ಥಿತರಿದ್ದರು.
========================================================================
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಿಟಿಗಾನಹಳ್ಳಿ ಮತ್ತು ಮಂಡೂರು ಗ್ರಾಮಗಳಲ್ಲಿ ತ್ಯಾಜ್ಯ ವಿಲೇವಾರಿ ಕುರಿತು ಚರ್ಚಿಸಲಾಯಿತು. ಶಾಸಕ ಅರವಿಂದ ಲಿಂಬಾವಳಿ, ಸಂಸದ ಪಿ.ಸಿ. ಮೋಹನ್ ಉಪಸ್ಥಿತರಿದ್ದರು.

=======================================================================

Sunday, October 20, 2019

मुख्यमंत्री श्री MYogiAdityanath ने आगामी दीपोत्सव महोत्सव के दृष्टिगत सुरक्षा एवं अन्य व्यवस्था सुनिश्चित करवाए जाने को

मुख्यमंत्री श्री MYogiAdityanath ने आगामी दीपोत्सव महोत्सव के दृष्टिगत सुरक्षा एवं अन्य व्यवस्था सुनिश्चित करवाए जाने को


मुख्यमंत्री श्री MYogiAdityanath ने आगामी दीपोत्सव महोत्सव के दृष्टिगत सुरक्षा एवं अन्य व्यवस्था सुनिश्चित करवाए जाने को लेकर मुख्यमंत्री आवास पर उच्च अधिकारियों के साथ मीटिंग करते हुए सभी जिलों के जिलाधिकारियों को वीडियो कांफ्रेंसिंग के जरिए निर्देश दिए। उन्होंने कहा कि अधिकारी सीमावर्ती नेपाली प्रशासन से भी संवाद कायम करें। सीमावर्ती प्रशासन से सूचनाएं हासिल करें जिससे अराजक तत्वों के मंसूबे विफल किए जा सकें। बिहार, छत्तीसगढ़, मध्य प्रदेश, राजस्थान, हरियाणा व दिल्ली की सीमा क्षेत्र के जनपदों के अधिकारी भी सतर्क रहें।


मुख्यमंत्री जी ने अधिकारियों को निर्देश देते हुए कहा है कि 1990 से लेकर 2018 के बीच आतंकी घटनाओं में लिप्त रहने वाले या फिर परोक्ष-अपरोक्ष रूप से आतंकी घटनाओं से जुड़े रहने वाले व्यक्तियों का सोशल मीडिया चेक करें। अगर वे जेल से बाहर हैं तो उन्हें तत्काल गिरफ्तार कर जेल भेजें। उन्होंने कहा कि राम मंदिर पर जल्द फैसला आने वाला है। इस मुद्दे पर कोर्ट का जो भी फैसला आए, उसे लेकर कोई भी सार्वजनिक रूप से प्रतिक्रिया नहीं होनी चाहिए। भड़कीले बयान किसी भी स्तर पर नहीं होने चाहिए। इसके लिए सोशल मीडिया पर भी निगरानी रखनी होगी।

मुख्यमंत्री जी ने अधिकारियों को निर्देश दिए कि बारूद और पटाखों के कारण कोई दुर्घटना न होने पाए। बारूद के भंडारण और पटाखों के गोदाम व बिक्री का कार्य आबादी वाले इलाके से दूर खुले में किया जाए। पटाखे की दुकानें भी आबादी वाले क्षेत्र से दूर लगायी जाएं। वहां अग्निशमन की पूरी व्यवस्था हो। उन्होंने कहा कि सिंगल यूज प्लास्टिक को पूरी तरह से प्रतिबंधित कर उसे रोकने की ठोस व्यवस्था होनी चाहिए। दूध, पानी और शराब की पाउच में बिक्री पर सख्ती से रोक लगानी चाहिए। पराली जलाने से हो रहे नुकसान के बारे में भी किसानों को जागरूक करें। इसमें जनप्रतिनिधियों को भी शामिल करें।

मुख्यमंत्री जी ने कहा कि गोवंश सड़कों और खेतों में घूम रहे हैं। सभी जिलों के जिलाधिकारी ये सुनिश्चत कराएं कि गो आश्रय स्थलों पर ही गोवंश रहें। सड़कों और खेतों में गोवंश बिल्कुल न जाएं, नहीं तो संबंधित जिले के जिलाधिकारी के खिलाफ सख्त कार्रवाई होगी। उन्होंने अधिकारियों को निर्देश देते हुए कहा कि उपद्रवी मानसिकता के लोगों के खिलाफ सख्त कार्रवाई की जाए। पुलिस के अधिकारी थाने में न बैठें, बल्कि अपराधियों के दरवाजे खटखटाएं जिससे उनके मन में खौफ हो।
=======================================================================


Saturday, October 19, 2019

ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಇಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಪೆಟ್ರೋಲ್ ಪಂಪ್ ಡೀಲರ್ಸ್ ಅಸೋಸಿಯೇಷನ್ ವತಿಯಿಂದ 36 ಲಕ್ಷ ರೂ.ಗಳ ಚೆಕ್ ನ್ನು ಮುಖ್ಯಮಂತ್ರಿ ಬಿ.ಎಸ್.

ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಇಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಪೆಟ್ರೋಲ್ ಪಂಪ್ ಡೀಲರ್ಸ್ ಅಸೋಸಿಯೇಷನ್   ವತಿಯಿಂದ 36 ಲಕ್ಷ ರೂ.ಗಳ ಚೆಕ್ ನ್ನು  ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ಅವರಿಗೆ ಹಸ್ತಾಂತರ ಮಾಡಲಾಯಿತು. 

ಇಂಡಿಯನ್ ಆಯಿಲ್ ಕಾರ್ಪೊರೇಷನ್ನಿನ ಮಾರ್ಕೆಟಿಂಗ್ ವಿಭಾಗದ ಅಧಿಕಾರಿಗಳಾದ ಡಿ.ಎಲ್. ಪ್ರಮೋದ್ ಹಾಗೂ ಎನ್.ಡಿ. ಮಾಥುರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
≠=============================
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ತಮ್ಮ ನಿವಾಸ ಧವಳಗಿರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಕುಂದುಕೊರತೆಗಳನ್ನು ಆಲಿಸಿದರು.

==============================
ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ಒಂದು ಕೋಟಿ ರೂ.ಗಳ ಚೆಕ್ಕನ್ನು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ  ಹಸ್ತಾಂತರಿಸಲಾಯಿತು. 

ಈ ಸಂದರ್ಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ಪಿ.ಕೆ. ಗುಪ್ತಾ ಹಾಗೂ ಬೆಂಗಳೂರು ವೃತ್ತದ ಪ್ರಧಾನ ವ್ಯವಸ್ಥಾಪಕ ಅಭಿಜಿತ್ ಮಜುಂದಾರ್ ಹಾಗೂ ಜನರಲ್ ಮ್ಯಾನೇಜರ್ ವಿನ್ಸೆಂಟ್ ಎಂ.ಡಿ. ಉಪಸ್ಥಿತರಿದ್ದರು.

==============================
ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಜೆ.ಎಸ್.ಡಬ್ಯೂ. ಸ್ಟೀಲ್ ಸಂಸ್ಥೆಯ ವತಿಯಿಂದ ಇಂದು 2 ಕೋಟಿ ರೂ.ಗಳ ಚೆಕ್ ನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಸ್ತಾಂತರ ಮಾಡಲಾಯಿತು.

ಸಂಸ್ಥೆಯ ಉಪ ವ್ಯವಸ್ಥಾಪಕ ನಿರ್ದೇಶಕ ಡಾ:ವಿನೋದ್ ನವಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
==≠===========================
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಿರ್ದೇಶಕ ಮಂಡಳಿ ಸಭೆ ಜರುಗಿತು. 
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ತುಷಾರ್ ಗಿರಿನಾಥ್, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ  ಡಾ: ಇ.ವಿ. ರಮಣ ರೆಡ್ಡಿ ಉಪಸ್ಥಿತರಿದ್ದರು.
==============================
ಕಷ್ಟ ಪರಿಹಾರ ಭತ್ಯೆಯನ್ನು ಹೆಚ್ಚಿಸಿರುವುದಕ್ಕಾಗಿ, ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಧನ್ಯವಾದಗಳನ್ನು ಅರ್ಪಿಸಿದರು.
≠=============================

Friday, October 4, 2019

भाजपा - शिवसेना - रिपाइं - रासप - रयत क्रांती सेना महायुतीच्या परळी मतदारसंघातील उमेदवारी अर्ज दाखल

भाजपा - शिवसेना - रिपाइं - रासप - रयत क्रांती सेना महायुतीच्या परळी मतदारसंघातील उमेदवारी अर्ज दाखल


PANKAJA GOPINATH MUNDE SPEECH : 

भाजपा - शिवसेना - रिपाइं - रासप - रयत क्रांती सेना महायुतीच्या परळी मतदारसंघातील उमेदवारी अर्ज दाखल केल्यानंतर राणी लक्ष्मीबाई टावर चौकात विराट सभा झाली. सभेला भाजपा महायुतीचे नेते, पदाधिकारी, कार्यकर्ते व मतदार मोठ्या संख्येने उपस्थित होते.

सध्या आपल्या मतदारसंघात दगडापेक्षा वीट मऊ अशी चर्चा आहे. समोरचे दगड असतील पण मी वीट आहे ती विठ्ठलाच्या म्हणजे सर्व सामान्य जनतेच्या पायाची. त्यावरचा तोल जाऊ देणार नाही, माझ्यापासून तुम्हाला कधीच धोका होणार नाही. कारण मी कधीच कुणाला खोटे आश्वासन आणि शब्द देत नाही. सज्जन माणसाला भ्याडपणाचा शाप असतो, मी निर्भिड आहे म्हणूनच राजकारणात आहे.

लोकनेते गोपीनाथराव मुंडे साहेब यांना ज्यांनी यातना दिल्या, त्यांनी त्यांच्या पराभवासाठी वाट्टेल ते आरोप केले एवढेच नव्हे तर लोकसभा निवडणुकीत प्रितमताई यांनी गोपीनाथ मुंडे यांचे नाव लावण्यावर दुसर्‍याकडून आक्षेप घ्यायला लावला आणि आता तेच त्यांच्या समाधीचे दर्शन घेत आहेत, अशा नाटकांना जनता बळी पडणार नाही. स्वतःच्या कार्यकर्त्यांना भर सभेत दम देणारे हे जनतेला काय आधार देणार? परळी मतदार संघाचे मी कवच आहे, इथल्या जनतेला सुरक्षा आणि विकास देईल, त्यांचा स्वाभिमान जपेल.

माझा चेहरा पंकजा नाही तर गोपीनाथ मुंडेंचा आहे. मी दररोज गोपीनाथ मुंडे जगते म्हणूनच स्वाभिमानी आहे. भावनेच राजकारण करते म्हणून आमच्यावर टीका करणारे आपला शब्द पावलोपावली बदलतात. लोकसभेच्या वेळी मराठा समाजाला जात बघा म्हणणारे आता कोणते आवाहन करणार आहेत? ज्यांना चार चार वेळा पराभवाची धुळ चारली ते लोक आज राष्ट्रवादीचे नेते आहेत, त्यांच्या पायगुणामुळेच आज त्या पक्षाची वाईट अवस्था झाली आहे.

देशाचे पंतप्रधान नरेंद्र मोदी यांनी माझ्या खात्याच्या कामाचे कौतुक केले, मी विकासासाठी वचनबद्ध आहे. साहेबांचा जनसेवेचा वसा आणि वारसा मी चालवणार आहे. आज विकासाची गंगा थेट सामान्यांच्या दारापर्यंत पोहोचली आहे. विरोधक पडले तरी आमदारच राहणार आहेत त्यामुळे या निवडणुकीत सत्पात्री मतदान करून मला आशीर्वाद द्या असे आवाहन केले.

दरम्यान यावेळी बोलताना मी रिपाईंचे जेष्ठ नेते दिवंगत धम्मानंद मुंडे यांची आठवण काढली. शेरोशायरीने सुरू होणारे त्यांचे भाषण प्रेरणादायी असायचे असे सांगून मी मुद्दाम त्यांच्या मुलाला फोन केल्याचे सांगितले.